Skip to content
NCIB TIMES MEDIA Mon, Mar 2, 2026 ad image
  • ಮುಖಪುಟ
  • ಟ್ರೆಂಡಿಂಗ್‌
  • ಬೆಂಗಳೂರು
  • ಸಿನಿಮಾ
  • ರಾಜ್ಯ
  • ಕ್ರೈಂ ಸುದ್ದಿ
  • ರಾಜಕೀಯ
  • ವೀಡಿಯೊ
  • ಕ್ರೀಡೆ
  • More
    • ಜೋತಿಷ್ಯ
    • ಆರೋಗ್ಯ ಸಲಹೆಗಳು
    • ಅಂತಾರಾಷ್ಟ್ರೀಯ
    • ಉದ್ಯೋಗ
  • About Us

Search here

×
ರಾಜಕೀಯ
‘ಯತೀಂದ್ರ ಅವರೇ, ಯಾರಿಗಾಗಿ ಇಷ್ಟು ಆಸ್ತಿ ಮಾಡುತ್ತಿದ್ದೀರಿ? ರಾಕೇಶ್ ಬದುಕಿದ್ದರೆ ಸಿದ್ದರಾಮಯ್ಯ ತಲೆ ತಗ್ಗಿಸುವ ಸ್ಥಿತಿ ತರುತ್ತಿರಲಿಲ್ಲ’
ಅಂತಾರಾಷ್ಟ್ರೀಯ
ರನ್​​ವೇಯಿಂದ ಜಾರಿ ಬೀಚ್​​ಗೆ ಬಿದ್ದ ವಿಮಾನ!
ನೀವು ಹಣಕಾಸಿನ ವಿಷಯಗಳಲ್ಲಿ ಮಾಡುವ ಹೂಡಿಕೆಗಳು ನಿರೀಕ್ಷೆಗಳನ್ನು ಪೂರೈಸುವುದು. ಆದಾಯ ನಿಮ್ಮನ್ನು ಹಿಂಬಾಲಿಸುತ್ತದೆ. ಇದು ಹೊಸ ವೃತ್ತಿ ಅವಕಾಶಗಳನ್ನು ತರುವುದು. ಕೆಲಸದಲ್ಲಿ ಉನ್ನತ ಅಧಿಕಾರಿಗಳ ಗಮನವನ್ನು ಸೆಳೆಯಲು ನಿಮಗೆ ಅವಕಾಶಗಳು ಸಿಗುವುದು. ಹೊಸ ಕಾರ್ಯಗಳನ್ನು ಕೈಗೊಳ್ಳಲು ಇದು ಅತ್ಯುತ್ತಮ ಸಮಯ. ನಿಮಗೆ ಸಿಗುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ನಿಮ್ಮ ಜೀವನದಲ್ಲಿ ನಿರೀಕ್ಷಿತ ಬದಲಾವಣೆಯನ್ನು ತನ್ನಿ. ಅಲ್ಲದೆ ಈ ಅವಧಿಯಲ್ಲಿ ನಿಮ್ಮ ಸೃಜನಶೀಲತೆ ಮತ್ತು ಪ್ರತಿಭೆಯನ್ನು ಅಭಿವೃದ್ಧಿಪಡಿಸಲು ನಿಮಗೆ ಅವಕಾಶಗಳು ಸಿಗುತ್ತವೆ. ಕೆಲಸದಲ್ಲಿ ನಿಮ್ಮ ಕೆಲಸಕ್ಕಾಗಿ ನಿಮ್ಮ ಹಿರಿಯರಿಂದ ಪ್ರಶಂಸೆ ಪಡೆಯುವಿರಿ. ಕಲಾ ಕ್ಷೇತ್ರದ ಜನರು ತಮ್ಮ ಪ್ರತಿಭೆಯನ್ನು ಜಗತ್ತಿಗೆ ತಿಳಿಸುವರು. ಇವರು ಆತ್ಮವಿಶ್ವಾಸದಿಂದ ಎಲ್ಲಾ ಕ್ಷೇತ್ರದಲ್ಲೂ ಅನೇಕ ಸಾಧನೆಗಳನ್ನು ಸಾಧಿಸುತ್ತಾರೆ.
ಜೋತಿಷ್ಯ
ಈ 4 ರಾಶಿಯವರಿಗೆ ಬುಧನಿಂದ ಶ್ರೀಮಂತರಾಗುವ ಭಾಗ್ಯ ಕಂಡ ಕನಸು ನನಸು..!
ಲಂಚ ಪಡೆಯುವಾಗ ಆಫೀಸರ್ಸ್ ಲಾಕ್!
ಟ್ರೆಂಡಿಂಗ್‌
ಲಂಚ ಪಡೆಯುವಾಗ ಆಫೀಸರ್ಸ್​ ಲಾಕ್​!
ನಾಳೆ ಭಾರತ್ ಬಂದ್!?
ಟ್ರೆಂಡಿಂಗ್‌
ನಾಳೆ ಭಾರತ್ ಬಂದ್!?.. ಹೋರಾಟಗಾರರ ಬೇಡಿಕೆಗಳೇನು?
ಕಳೆದೊಂದು ವರ್ಷದಿಂದ ವಿವಾದ ಕಳೆದ ವರ್ಷ ಬಾರ್ಡರ್ ಗವಾಸ್ಕರ್ ಟ್ರೋಫಿ ಮುಗಿಯುವವರೆಗೂ ಭಾರತ ತಂಡದ ಆಟಗಾರರೊಂದಿಗೆ ಅವರ ಪತ್ನಿಯರು, ಪ್ರೇಯಸಿಯರು ಪ್ರಯಾಣಿಸುತ್ತಿದ್ದುದು ದೊಡ್ಡ ಸಂಗತಿಯಾಗಿರಲಿಲ್ಲ. ಆದರೆ ಯಾವಾಗ ಟೀಂ ಇಂಡಿಯಾ ಆ ಮಹತ್ವದ ಟೂರ್ನಿಯಲ್ಲಿ 4-1 ಅಂತರದಲ್ಲಿ ಪರಾಭವಗೊಂಡು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ರೇಸ್ ನಿಂದ ಹೊರಬಿತ್ತೋ ಆಗ ಈ ವಿಚಾರ ಹೊಗೆಯಾಡಿತು. ಆಟಗಾರರೊಂದಿಗೆ ಅವರ ಕುಟುಂಬ ವರ್ಗವೆಲ್ಲಾ ಪ್ರಯಾಣ ಮಾಡುವುದು, ಅವರೊಂದಿಗೆ ತಂಗುವುದಕ್ಕೆ ವಿರೋಧ ವ್ಯಕ್ತವಾಯಿತು. ಈ ಬಗ್ಗೆ ತಂಡದ ಕೋಚ್ ಆಗಿದ್ದ ಗೌತಮ್ ಗಂಭೀರ್ ಅವರು ಬಿಸಿಸಿಐ ಮುಂದೆ ಪ್ರಸ್ತಾಪಿಸಿದ್ದರು ಎಂದು ಹೇಳಲಾಗಿದೆ. ಜೊತೆಗೆ ತಂಡದಲ್ಲಿ ಸ್ಟಾರ್ ಸಂಸ್ಕೃತಿಯನ್ನು ತಾನು ಇಲ್ಲವಾಗಿಸುವುದಾಗಿ ಅವರು ಹೇಳಿದ್ದರು. ಇದು ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ಉದ್ದೇಶಿಸಿ ಹೇಳಿದ್ದರು ಎಂಬುದು ಅರ್ಥವಾಗದಿದ್ದ ಸಂಗತಿಯಲ್ಲ. ಬಳಿಕ ಬಿಸಿಸಿಐಯು ಆಟಗಾರರಿಗೆ ಕಟ್ಟುನಿಟ್ಟಿನ ನಿಮಯಗಳನ್ನು ರೂಪಿಸಿತ್ತು. ಆಟಗಾರರು ತಂಡದೊಂದಿಗೆ ವಾಸಿಸಬೇಕು, ತಂಡಕ್ಕೆ ನಿಗದಿಯಾಗಿರುವ ವಾಹನದಲ್ಲೇ ಕ್ರೀಡಾಂಗಣಕ್ಕೆ ಪ್ರಯಾಣ ಮಾಡಬೇಕು ಎಂಬಿತ್ಯಾದಿ ವಿಷಯಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿತ್ತು. ಅದ್ಭುತ ಲಯದಲ್ಲಿರುವ ಟೀಂ ಇಂಡಿಯಾ ಇದಾದ ಬಳಿಕ ಕಳೆದ ವರ್ಷ ಐಸಿಸಿ ಚಾಂಪಿಯನ್ಸ್ ಟ್ರೋಫಿ ವೇಳೆ ಕೆಲ ದಿನಗಳ ಕಾಲ ಆಟಗಾರರ ಕುಟುಂಬಸ್ಥರಿಗೆ ಜೊತೆಗೆ ಕಳೆಯುವ ಅವಕಾಶ ನೀಡಿತ್ತು. ಇದೀಗ ಮಹತ್ವದ ಟಿ20 ವಿಶ್ವಕಪ್ ವೇಳೆ ಮತ್ತೆ ಈ ಪ್ರಶ್ನೆ ಉದ್ಭವಿಸಿದೆ. ಕಳೆದ ಬಾರಿ ಭಾಗಶಃ ಅನುಮತಿ ನೀಡಿದ್ದ ಮಂಡಳಿ ಈ ಬಾರಿ ಸ್ಪಷ್ಟವಾಗಿ ನಿರಾಕರಿಸಿದೆ. ಹಾಲಿ ಚಾಂಪಿಯನ್ ಭಾರತ ತಂಡ ಭರ್ಜರಿ ಲಯದಲ್ಲಿದ್ದು ಈ ಟಿ20 ವಿಶ್ವಕಪ್ ನಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಗುಂಪು ಹಂತದ ಮೊದಲ ಪಂದ್ಯದಲ್ಲಿ ಭಾರತ ತಂಡ ಅಮೆರಿಕವನ್ನು ಸೋಲಿಸಿದೆ. ಮುಂದಿನ ಪಂದ್ಯವನ್ನು ಫೆಬ್ರವರಿ 12ರಂದು ನಮೀಬಿಯಾ ವಿರುದ್ಧ ಆಡಲಿದೆ. ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್ ಪಂದ್ಯ 15ರಂದು ಕೊಲಂಬೊದಲ್ಲಿ ನಡೆಯಲಿದೆ.
ಕ್ರೀಡೆ
ಟಿ20 ವಿಶ್ವಕಪ್ ವೇಳೆ ಆಟಗಾರರೊಂದಿಗೆ ಇರಬಹುದೇ ಪತ್ನಿಯರು?: ಟೀಂ ಇಂಡಿಯಾ ಮನವಿಗೆ ಬಿಸಿಸಿಐ ಒಪ್ಪಿಗೆ ಯಾಕಿಲ್ಲ?
ಟ್ರೆಂಡಿಂಗ್‌
ಇದು ‘ಮ್ಯಾಟ್ರಿಮೋನಿ ಮನ್ಮಥ’ನ ಕಥೆ.. 9 ಯುವತಿಯರ ಬಾಳಲ್ಲಿ ಚೆಲ್ಲಾಟ!
ಬಿಕ್ಲು ಶಿವ ಕೊಲೆ ಕೇಸ್: ಶಾಸಕ ಬೈರತಿ ಬಸವರಾಜ್​ಗೆ ಸಂಕಷ್ಟ!
ಟ್ರೆಂಡಿಂಗ್‌
ಬಿಕ್ಲು ಶಿವ ಕೊಲೆ ಕೇಸ್​: ಶಾಸಕ ಬೈರತಿ ಬಸವರಾಜ್​​ಗೆ ಸಂಕಷ್ಟ!
ಕ್ರೈಂ ಸುದ್ದಿ
ಕ್ಲಾಸ್‌ ರೂಮ್‌ನಲ್ಲೇ ಯುವತಿಗೆ ಗುಂಡು ಹಾರಿಸಿ ಕೊಂದು, ತಾನೂ ಆತ್ಮಹತ್ಯೆಗೆ ಶರಣಾದ ಕಾನೂನು ವಿದ್ಯಾರ್ಥಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಫೆಬ್ರವರಿ ತಿಂಗಳಿನಲ್ಲಿ ಕುಂಭ ರಾಶಿಯಲ್ಲಿ ಅನೇಕ ದೊಡ್ಡ ಗ್ರಹಗಳು ಸಂಯೋಗಗೊಳ್ಳಲಿದೆ. ಈ ರೀತಿಯಾಗಿ ಇದೇ ಫೆಬ್ರವರಿ 13ರ ಶುಕ್ರವಾರ, ಗ್ರಹಗಳ ರಾಜನಾದ ಸೂರ್ಯನು ಕುಂಭ ರಾಶಿಯನ್ನು ಪ್ರವೇಶಿಸುವುದು. ಅಲ್ಲಿ ಈಗಾಗಲೇ ರಾಹು, ಶುಕ್ರ ಮತ್ತು ಬುಧ ಗ್ರಹಗಳು ತಮ್ಮ ಸಂಚಾರವನ್ನು ಮಾಡುತ್ತಿದೆ. ಆದ್ದರಿಂದ ಶನಿಯ ರಾಶಿಯಾದ ಕುಂಭ ರಾಶಿಯಲ್ಲಿ ರಾಹು, ಶುಕ್ರ ಮತ್ತು ಸೂರ್ಯ ಗ್ರಹಗಳ ಅದ್ಭುತ ಸಂಯೋಗವು ಶುಕ್ರಾದಿತ್ಯ ಯೋಗ ಇತ್ಯಾದಿ ಅನೇಕ ಶುಭಯೋಗಗಳ ನಿರ್ಮಾಣವನ್ನು ಮಾಡುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕುಂಭ ರಾಶಿಯಲ್ಲಿ ಶನಿ, ಶುಕ್ರ ಮತ್ತು ಸೂರ್ಯ ಗ್ರಹಗಳ ಸಂಯೋಗದಿಂದ ಐದು ರಾಶಿಗೆ ಸೇರಿದ ಜನರಿಗೆ ಅಪಾರ ಪ್ರಯೋಜನಗಳಾಗುವುದರೊಂದಿಗೆ ಜೀವನದಲ್ಲಿ ಸಾಕಷ್ಟು ಸಕಾರಾತ್ಮಕ ಬದಲಾವಣೆಗಳು ಉಂಟಾಗುವುದು. ಆ ಅದೃಷ್ಟ ಶಾಲೆ ಐದು ರಾಶಿಗಳಲ್ಲಿ ನಿಮ್ಮ ರಾಶಿಯು ಒಂದಾಗಿದೆಯಾ ಎಂಬ ತಿಳಿಯುವ ಕುತೂಹಲ ನಿಮಗಿದ್ದರೆ, ಈ ಲೇಖನವನ್ನು ತಪ್ಪದೆ ಕೊನೆಯವರೆಗೂ ಓದಿ.
ಜೋತಿಷ್ಯ
ಶನಿಯ ರಾಶಿಯಲ್ಲಿ ರಾಹು-ಶುಕ್ರ-ಸೂರ್ಯ: ಈ 5 ರಾಶಿಯವರ ಗೋಲ್ಡನ್ ಟೈಮ್ ಶುರು..!
ಸಿನಿಮಾ
ಗಿಲ್ಲಿ ನಾಯಕನಾಗಿ ನಟಿಸಿರೋ `ಸೂಪರ್ ಹಿಟ್’ ಚಿತ್ರ ಫೆ.27 ರಂದು ತೆರೆಗೆ
ಬಿಗ್ ಬಾಸ್ ಶೋ ಮುಗಿದರೂ ರಂಪಾಟ ಇನ್ನೂ ಮುಗಿದಿಲ್ಲ: ಅಶ್ವಿನಿ - ಚೈತ್ರಾ - ಜಾಹ್ನವಿ ಮಧ್ಯೆ ಕಾಮೆಂಟ್ ವಾರ್!
ಟ್ರೆಂಡಿಂಗ್‌
ಬಿಗ್ ಬಾಸ್ ಶೋ ಮುಗಿದರೂ ರಂಪಾಟ ಇನ್ನೂ ಮುಗಿದಿಲ್ಲ: ಅಶ್ವಿನಿ – ಚೈತ್ರಾ – ಜಾಹ್ನವಿ ಮಧ್ಯೆ ಕಾಮೆಂಟ್ ವಾರ್!
ಕ್ರೈಂ ಸುದ್ದಿ
ವಿಧಾನಸೌಧದ ಸಚಿವರ ಕಚೇರಿಯಲ್ಲಿ ನಗದು, ಚಿನ್ನಾಭರಣ ಕಳ್ಳತನ!

Posts pagination

previous items 1 … 21 22 23 24 25 next items

Trending

ಮಗಳ ಹುಟ್ಟುಹಬ್ಬ ಆಚರಣೆಗೆ ದುಬೈ ಪ್ರವಾಸ: ಬೆಂಗಳೂರಿನ ದಂಪತಿ ಅಬುಧಾಬಿಯಲ್ಲಿ ಲಾಕ್
ಮಗಳ ಹುಟ್ಟುಹಬ್ಬ ಆಚರಣೆಗೆ ದುಬೈ ಪ್ರವಾಸ: ಬೆಂಗಳೂರಿನ ದಂಪತಿ ಅಬುಧಾಬಿಯಲ್ಲಿ ಲಾಕ್
ಇರಾನ್‌ ಪ್ರತೀಕಾರದ ದಾಳಿ: ಅಮೆರಿಕದ 560 ಸೈನಿಕರ ಸಾವು?
ಇರಾನ್‌ ಪ್ರತೀಕಾರದ ದಾಳಿ: ಅಮೆರಿಕದ 560 ಸೈನಿಕರ ಸಾವು?
ಕುವೈತ್​​ನಲ್ಲಿ ಅಮೆರಿಕಾದ ಎಫ್‌-15 ಯುದ್ಧ ವಿಮಾನ ಪತನ: ಪೈಲಟ್‌ ಅಪಾಯದಿಂದ ಪಾರು
ಕುವೈತ್​​ನಲ್ಲಿ ಅಮೆರಿಕಾದ ಎಫ್‌-15 ಯುದ್ಧ ವಿಮಾನ ಪತನ: ಪೈಲಟ್‌ ಅಪಾಯದಿಂದ ಪಾರು
ಭಾರತೀಯ ಷೇರುಪೇಟೆ ಕುಸಿತ: ಒಂದೂವರೆ ಗಂಟೆಯಲ್ಲಿ 8 ಲಕ್ಷ ಕೋಟಿ ರೂ. ನಷ್ಟ
ಭಾರತೀಯ ಷೇರುಪೇಟೆ ಕುಸಿತ: ಒಂದೂವರೆ ಗಂಟೆಯಲ್ಲಿ 8 ಲಕ್ಷ ಕೋಟಿ ರೂ. ನಷ್ಟ
ನಟಿ ರಶ್ಮಿಕಾ ಮಂದಣ್ಣ- ನಟ ವಿಜಯ ದೇವರಕೊಂಡ ಮದುವೆ ರೆಸಿಪ್ಷನ್‌ಗೆ ಆಹ್ವಾನಿತರಿಗೆ ಮಾತ್ರ ಪ್ರವೇಶ: ಜನರ ನೂಕುನುಗ್ಗಲು ತಪ್ಪಿಸಲು ಈ ಕ್ರಮ
ನಟಿ ರಶ್ಮಿಕಾ ಮಂದಣ್ಣ- ನಟ ವಿಜಯ ದೇವರಕೊಂಡ ರಿಸೆಪ್ಷನ್‌ಗೆ ಆಹ್ವಾನಿತರಿಗೆ ಮಾತ್ರ ಪ್ರವೇಶ: ಜನರ ನೂಕುನುಗ್ಗಲು ತಪ್ಪಿಸಲು ಈ ಕ್ರಮ
ಇರಾನ್‌- ಇಸ್ರೇಲ್, ಅಮೆರಿಕಾ ಯುದ್ಧ: ಭಾರತದಲ್ಲಿ ಮೋದಿ ಅಧ್ಯಕ್ಷತೆಯಲ್ಲಿ ಭದ್ರತಾ ಸಭೆ
ಇರಾನ್‌- ಇಸ್ರೇಲ್, ಅಮೆರಿಕಾ ಯುದ್ಧ: ಭಾರತದಲ್ಲಿ ಮೋದಿ ಅಧ್ಯಕ್ಷತೆಯಲ್ಲಿ ಭದ್ರತಾ ಸಭೆ
© 2026 NCIB TIMES MEDIA 24/7 Private Limited. Made with , Designed by flixoye | About | privacy | terms
  • Facebook
  • Instagram
  • X
  • YouTube